Open in app

Sign In

Write

Sign In

Suresh N
Suresh N

10 Followers

Home

About

Jan 24

Freebies vs Empowerment ( Cong vs BJP)

Congress Vote Buying / Appeasement tactics Giving them 200 units of free power or 2000 rupees a month for stay at home mothers for how long ? A full 5 years will economically drown the state , as the fiscal debt will go beyond control. …

Freebies

2 min read

Freebies vs Empowerment ( Cong vs BJP)
Freebies vs Empowerment ( Cong vs BJP)
Freebies

2 min read


Oct 20, 2022

ಬಡತನ ಮತ್ತು ಅಸಮಾನತೆಯ ಹೋರಾಟದಲ್ಲಿ

ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟ ಭಾರತಕ್ಕೆ ಹೊಸದೇನು ಅಲ್ಲ ಅದು ಗರೀಬಿ ಹಟಾವೊ ಇಂದ ಪ್ರಾರಂಭಿಸಿ ಇಂದಿನವರೆಗು ಎಲ್ಲ ಸರ್ಕಾರಗಳು ಒಂದಲ್ಲ ಒಂದು ಯೋಜನೆ , ನೀತಿಗಳನ್ನ ರೂಪಿಸಿ ಬಡತನವನ್ನ ಹೋಗಲಾಡಿಸಲು ಪ್ರಯತ್ನ ನಡೆಸಿವೆ. ಆದರೆ ಇದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಬೇಕಾದ ಸಾಂಸ್ಥಿಕ ಬದಲಾವಣೆ, ಹೊಸ ಚಿಂತನೆಗಳು ಪ್ರಸ್ತುತ ಸರ್ಕಾರ ಪ್ರದರ್ಶಿಸುತ್ತಿದೆಯೇ ? ಪ್ರಪಂಚದಾದ್ಯಂತ ಬಡತನವನ್ನ ಅಳಿಸುವ ಕೆಲಸ ಎಲ್ಲಾ ಅಭಿವೃದ್ಧಿ ಹೊಂದಬೇಕಾದ ರಾಷ್ಟ್ರಗಳು ಮಾಡುತ್ತಿದೆ…

3 min read

ಬಡತನ ಮತ್ತು ಅಸಮಾನತೆಯ ಹೋರಾಟದಲ್ಲಿ
ಬಡತನ ಮತ್ತು ಅಸಮಾನತೆಯ ಹೋರಾಟದಲ್ಲಿ

3 min read


Oct 17, 2022

ಭಾರತ್ ಜೋಡೋ ಅನ್ನುವ ಅರ್ಥಹೀನ ಕಾಲ್ನಡಿಗೆ

ಈ ಯಾತ್ರೆಯ ಆರಂಭದಿಂದಲೂ ಸಾಕಷ್ಟು ಪ್ರಶ್ನೆಗಳು ಪ್ರಗ್ಞಾವಂತ ನಾಗರೀಕರಲ್ಲಿ ಮೂಡುತ್ತಲೇ ಇದೆ, ಮೊದಲಿಗೆ ಕನ್ಯಾಕುಮಾರಿಯಿಂದ ಯಾತ್ರೆ ಪ್ರಾರಂಭಿಸಿದ ರಾಹುಲ್ ಗಾಂಧಿ, ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸುವ ಮನಸ್ಸು ಮಾಡಲಿಲ್ಲ, ಬದಲಿಗೆ ಒಬ್ಬ ಹಿಂದೂ ದ್ವೇಶಿ ಪ್ಯಾಸ್ಟರ್ ಜಾರ್ಜ್ ಪೊನ್ನಯ್ಯನನ್ನ ಉತ್ಸುಕ್ತತೆಯಿಂದ ಭೇಟಿಯಾಗುತ್ತಾರೆ, ತಮ್ಮ ತಮಿಳು ನಾಡಿನ ನಡಿಗೆಯ ಉದ್ದಕ್ಕು ಡಿ.ಎಮ್.ಕೆ ಮತ್ತು ಸ್ಟ್ಯಾಲಿನ್’ಗೆ ಜೈ ಅನ್ನುತ್ತಾರೆ, ಕೇರಳ ಪ್ರವೇಶಿಸಿದ ತಕ್ಷಣ ಎಲ್ಲವೂ ಸರಿಯಿಲ್ಲ ಎಂಬ ಪಿಟೀಲು ಪ್ರಾರಂಭವಾಗುತ್ತದೆ. ಆಶ್ಚರ್ಯವೇನೆಂದರೆ ಸ್ಥಳೀಯ…

Bharat Jodo Yatra

3 min read

ಭಾರತ್ ಜೋಡೋ ಅನ್ನುವ ಅರ್ಥಹೀನ ಕಾಲ್ನಡಿಗೆ
ಭಾರತ್ ಜೋಡೋ ಅನ್ನುವ ಅರ್ಥಹೀನ ಕಾಲ್ನಡಿಗೆ
Bharat Jodo Yatra

3 min read


Sep 27, 2022

ಬಾಬಾ ಸಾಹೇಬರ ಕನಸನ್ನ ನನಸಾಗಿಸುವ ನಿಟ್ಟಿನಲ್ಲಿ !

ಕರ್ನಾಟಕ ಸರ್ಕಾರ ಒಂದು ಐತಿಹಾಸಿಕೆ ತೀರ್ಪನ್ನ ಅಕ್ಟೋಬರ್ 7ನೇ ತಾರೀಖು 2022ರಂದು ತೆಗೆದುಕೊಂಡಿತು , ಅದುವೇ ನ್ಯಾ. ನಾಗಮೋಹನ್ ದಾಸ್ ಸಮಿತಿ ಶಿಫಾರಸ್ಸುಗಳನ್ನ ಅನುಷ್ಠಾನಕ್ಕೆ ತರುವುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಸಾರವಾಗಿ ಜನಗಣತಿಯ ಪ್ರಕಾರ ತಮಗೆ ಈಗಿರುವ ಮೀಸಲಾತಿ ಶೇಕಡವನ್ನ ಹೆಚ್ಚಿಸ ಬೇಕು ಎಂಬ ಕೂಗು ಕಳೆದ ಹತ್ತು ವರ್ಷಗಳಿಂದ ಇತ್ತು . ಇದರ ಸಾಧಕ ಬಾಧಕವನ್ನ ಕೂಲಂಕುಶವಾಗಿ ಪರಿಗಣಿಸಿ ಕೊಟ್ಟ ವರಿದಿಯನ್ನ ಜಾರಿಗೆ ತರುವ ರಾಜಕೀಯ…

Dalits

3 min read

Dalits

3 min read


Sep 5, 2022

ಬೆಂಗಳೂರಿನ ಜೀವಜಲ ಸಂಪತ್ತು

ಬೆಂಗಳೂರು ಅನಾದಿಕಾಲದಿಂದಲೂ ವೈಭವದ ಪರಾಕಾಷ್ಟೆಯಿಂದ ಕೂಡಿದ ನಗರ , ಹವಮಾನವಾಯಿತು ದೇವಾಲಯಗಳು ಕೆರೆ ಕಟ್ಟೆಗಳು, ದಟ್ಟವಾದ ಹಸಿರುಹಾಸು, ಅರಣ್ಯ ಪ್ರದೇಶಗಳು ಮತ್ತು ನದಿಗಳು ಎಲ್ಲವನ್ನೂ ಒಳಗೊಂಡಂತ ಅದ್ಭುತನಗರಿ ನಮ್ಮ ಬೆಂಗಳೂರು ಭೌಗೋಳಿಕವಾಗಿ ನಾವು ಬೆಂಗಳೂರಿನ ಭೂಪ್ರದೇಶವನ್ನ ನೋಡಿದರೆ ಸಮುದ್ರದಿಂದ ಇದು 3000 ಅಡಿ ಎತ್ತರದಲ್ಲಿದೆ ಮತ್ತು ಮೂರು ಕಣಿವೆಗಳಿಂದ ಕೂಡಿರುವ ಪ್ರದೇಶವಾಗಿರುತ್ತದೆ 1. ಕೋರಮಂಗಲ — ಛಲಘಟ್ಟ ಕಣಿವೆ 2. ಹೆಬ್ಬಾಳ್ ಕಣಿವೆ 3. ವೃಷಭಾವತಿ ಕಣಿವೆ ಕೋರಮಂಗಲ —…

Bangalore Lake Beds

3 min read

WetLand treasure of Bangalore
WetLand treasure of Bangalore
Bangalore Lake Beds

3 min read


Aug 29, 2022

ವೀರ ಸಾವರ್ಕರ್ ಎಂಬ ಕ್ರಾಂತಿಕಾರಿ ಸಮಾಜಸುಧಾರಕ

ಸಾವರ್ಕರ್ ಅವರ ಕ್ರಾಂತಿಕಾರಿ ಮತ್ತು ದೂರಗಾಮಿ ದೃಷ್ಟಿಯ ವಿಚಾರಧಾರೆಗಳು ಹಲವಾರು ಇದ್ದು , ಈ ಅಂಶಗಳ ಬಗ್ಗೆ ನಾವು ಎಂದು ಬೆಳಕು ಚೆಲ್ಲಲ್ಲೇ ಇಲ್ಲಾ, ಅವರು ಹಿಂದುತ್ವದ ಪ್ರತಿಪಾದಕರು ಎಂಬ ಒಂದೇ ವಿಚಾರವನ್ನ ಸದಾ ಮುನ್ನೆಲೆಗೆ ತಂದು, ಅದಕ್ಕೆ ರಾಜಕೀಯ ಬಣ್ಣಗಳನ್ನ ಲೇಪಿಸಿ ಆ ಮಹಾನ್ ದರ್ಶನಿಕರಿಗೆ ಅವಮಾನ ಎಸೆಗುವ ಹುನ್ನಾರಗಳು ನಡೆಯುತ್ತಿರುವುದು ಅತ್ಯಂತ ಬೇಸರದ ಸಂಗತಿ. ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ವೀರ್ ಸಾವರ್ಕರ್ …

Veer Savarkar

3 min read

ವೀರ ಸಾವರ್ಕರ್ ಎಂಬ ಕ್ರಾಂತಿಕಾರಿ ಸಮಾಜಸುಧಾರಕ
ವೀರ ಸಾವರ್ಕರ್ ಎಂಬ ಕ್ರಾಂತಿಕಾರಿ ಸಮಾಜಸುಧಾರಕ
Veer Savarkar

3 min read


Aug 15, 2022

ಅಖಂಡ ಭಾರತದ ಕನಸನ್ನ ಹೊತ್ತಿ

ಕ್ರಿಸ್ತ ಪೂರ್ವ 327ರಲ್ಲಿ ಭಾರತದ ಮೇಲೆ ಆಕ್ರಮಣಮಾಡಿದ ಅಲೆಕ್ಸಾಂಡೆರ್ ಕೇವಲ 3 ವರ್ಷದಲ್ಲಿ ಅವಮಾನಕರ ಸೋಲನ್ನ ಅನುಭವಿಸಬೇಕಾಯಿತು, ಇದು ಚಾಣಕ್ಯ ಮತ್ತು ಚಂದ್ರಗುಪ್ತರ ಶೌರ್ಯ ಮತ್ತು ತಂತ್ರಗಾರಿಕೆಯ ಸಣ್ಣ ನಿದರ್ಷಣವಷ್ಟೇ, ಆನಂತರದಲ್ಲಿ ಅದೆಷ್ಟೋ ಜನ ವಿದೇಶಿ ಆಕ್ರಮಣಕಾರರು ಬಂದು ಸೋತು ಹಿಂದಿರುಗಬೇಕಾಯಿತು, ಗೆದ್ದರು ಅದು ಕೇವಲ ತಾತ್ಕಾಲಿಕವಾಯಿತು, ಏಕೆಂದರೆ ಭಾರತದ ಹೆಮ್ಮೆಯ ಸುಪುತ್ರರಾದ ಹರ್ಷವರ್ಧನ, ಯಶೋಧರ್ಮ, ವಿಕ್ರಮಾದಿತ್ಯ, ಶಾಲಿವಾಹನರಂತಹ ಸಾಹಸಿ ರಾಜರು ಜನನೇತಾರರು ಭಾರತದ ಸ್ವಾತಂತ್ರ್ಯ ಗೌರವಗಳ ಪತಾಕೆಯನ್ನ ಎತ್ತಿ…

India

3 min read

ಅಖಂಡ ಭಾರತದ ಕನಸನ್ನ ಹೊತ್ತಿ
ಅಖಂಡ ಭಾರತದ ಕನಸನ್ನ ಹೊತ್ತಿ
India

3 min read


Jun 24, 2022

Agneepath — The job revolution which will transform India’s youth

Few days ago , Honourable Prime Minister of India Shri Narendra Modi on June 14th announced an radical and high impacting Agneepath job scheme , this has now paved the way for India’s youth to build a illustrious career in the armed forces and building a strong and prosperous India. …

Bjp

4 min read

Agneepath — The job revolution which will transform India’s youth
Agneepath — The job revolution which will transform India’s youth
Bjp

4 min read


Jun 15, 2022

ನ್ಯಾಶನಲ್ ಹೆರಾಲ್ಡ್ ಕೇಸ್ — ಏನಿದು

ಕಳೆದ ಎರಡು ದಿನಗಳಿಂದ ಎಲ್ಲ ಕಾಂಗ್ರೆಸ್ ನಾಯಕರು ಇ.ಡಿ ಕಚೇರಿ ಎದುರು ಎದೆ ಬಡೆದುಕೊಂಡು ಕೆಂಡ ಉಗುಳುತ್ತಿದ್ದಾರೆ, ಏಕೆಂದರೆ ಅವರ ಆರಾಧ್ಯದೈವಗಳಾದ ನೆಹರು ಕುಟುಂಬದ ಸದಸ್ಯರನ್ನ ಪಿ.ಎಮ್.ಎಲ್.ಎ ಸೆಕ್ಸನ್ 50 ಅಡಿಯಲ್ಲಿ ವಿಚಾರಣೆಗೆ ಕರೆದಿರುವ ಕಾರಣ, ಇ.ಡಿ ಯಾಕೆ ಕರೆದಿದ್ಡಾರೆ, ಯಾವ ಪ್ರಕರ್ಣ- ಕೂಲಂಕುಷವಾಗಿ ತಿಳಿದು ಕೊಳ್ಳೋಣ ಬನ್ನಿ ! 1937ರಲ್ಲಿ ಜವಾಹರ್ ಲಾಲ್ ನೆಹರು ಅವರು ಅಸ್ಸೊಸಿಯೇಟೆಡ್ ಜರ್ನಲ್ ಎಂಬ ಸಂಸ್ಥೆಯನ್ನ ಹುಟ್ಟಿಹಾಕಿದರು. ಅಂದು 5000 ಸ್ವಾತಂತ್ರ ಹೋರಾಟಗಾರರಿಗೆ…

Politics

4 min read

ನ್ಯಾಶನಲ್ ಹೆರಾಲ್ಡ್ ಕೇಸ್ — ಏನಿದು
ನ್ಯಾಶನಲ್ ಹೆರಾಲ್ಡ್ ಕೇಸ್ — ಏನಿದು
Politics

4 min read


Apr 7, 2022

ಈ ಒಂದು ಛಾಯಚಿತ್ರದ ಹಿಂದಿನ ಕುತೂಹಲದ ವಿಷಯ !

ಮೊನ್ನೆ ಮಾರ್ಚ್ 10ನೇ ತಾರೀಖು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದನಂತರ ಎರಡು ಪ್ರಮುಖ ವಿಷಯಗಳು ನಾವು ಗಮನಿಸಬಹುದು 1. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಮತ್ತಷ್ಟು ಕ್ಷೀಣಿಸಿಹೋಗಿರುವುದು, ಆ ಒಂದು ಕುಟುಂಬ ಪಕ್ಷದ ಮೇಲೆ ಸಾಧಿಸಿರುವ ಸರ್ವಾಧಿಕಾರವೇ ಅದನ್ನ ಇತಿಹಾಸದ ಕಸದಬುಟ್ಟಿಗೆ ಸೇರುವ ಅಪಾಯದಲ್ಲಿ ಇಟ್ಟಿರುವುದು 2. ಭಾರತೀಯ ಜನತಾ ಪಕ್ಷ 4 ರಾಜ್ಯದಲ್ಲಿ ಆಡಳತಿ ವಿರೋಧಿ ಅಲೆಯನ್ನ ಹಿಮ್ಮೆಟ್ಟಿ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳನ್ನ ಸೆಡ್ಡು ಹೊಡೆದು ಮತ್ತೆ…

Politics

3 min read

ಈ ಒಂದು ಛಾಯಚಿತ್ರದ ಹಿಂದಿನ ಕುತೂಹಲದ ವಿಷಯ !
ಈ ಒಂದು ಛಾಯಚಿತ್ರದ ಹಿಂದಿನ ಕುತೂಹಲದ ವಿಷಯ !
Politics

3 min read

Suresh N

Suresh N

10 Followers

Politics, Nation Building , Nationalist, Technology Lover

Following
  • MIT Media Lab

    MIT Media Lab

  • Mark Goulston

    Mark Goulston

  • Hunter Walk

    Hunter Walk

  • Andrew Merle

    Andrew Merle

  • Steven Sinofsky

    Steven Sinofsky

Help

Status

Writers

Blog

Careers

Privacy

Terms

About

Text to speech