PinnedGaganashree E“ಶಿವ ಮೆಚ್ಚಿದ ಕಣ್ಣಪ್ಪ" “ ರಾಜಕುಮಾರ”ನ ಪುತ್ರನಾಗಿ ,“ ಆಕಾಶ”ದ ಎತ್ತರ ವ್ಯಕ್ತಿತ್ವ ಇದ್ದರೂ, “ಅರಸ”ನಂತೆ…ಪುನೀತ್ ಸರ್…Nov 29, 2022Nov 29, 2022
Gaganashree Eಕಣ್ಣಿನ ಕಾಡಿಗೆಯನ್ನುಕಿರುನಗೆಯಿಂದ ಕೀಲುಕುದುರೆ ಯಂತೆ ನಿಂತು ನೋಡಿದವ ನಾನು..Jan 19, 2023Jan 19, 2023
Gaganashree Eಹೊಸ ವರುಷದ ಆಗಮನ ಬಾಂಧವ್ಯದ ಸಮ್ಮಿಲನ..ಹೊಸ ಚೇತನ ತುಂಬಿದ ನಯನ ಮುಗುಳುನಗೆಯಿಂದ ಕೂಡಿದ ವದನ..Dec 31, 2022Dec 31, 2022
Gaganashree Eಮಲೆನಾಡ ಮಡಿಲಲ್ಲಿ ತಂಪೆಲರ ತಳಿರಲ್ಲಿ.. ಜನಿಸಿತೊಂದು ಜೀವ ಕಾವ್ಯಗಳ ಭಾವ..ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿದ ಎಲ್ಲರ ಮನ ಗೆದ್ದ ಕನ್ನಡದ ಕಂದ..Dec 29, 2022Dec 29, 2022
Gaganashree Eತಂಪಾದ ಗಾಳಿ ಇಂಪಾದ ಲಾಲಿ ಸೊಂಪಾದ ಜೋಲಿ ಇಷ್ಟಿದ್ದರೆ ಆಗುವುದು ನಿದ್ರೆಯ ದಾಳಿ ಮಕ್ಕಳ ಅಳುವು ಖಾಲಿ…😊Dec 28, 2022Dec 28, 2022
Gaganashree Eಮನದಲಿ ತಾಳ್ಮೆ ಬದುಕಲಿ ಜಾಣ್ಮೆ ಮಾತಲಿ ನಲ್ಮೆ ಕೆಲಸದಲ್ಲಿ ಹೆಮ್ಮೆ ಇವೆಲ್ಲಾ ಇದ್ದರೆ ಜೀವನದಲ್ಲಿ ಗೆಲುವೇ….ಗಗನ ಶ್ರೀ. ಈDec 26, 2022Dec 26, 2022
Gaganashree Eಹಚ್ಚಹಸುರಿನ ನಡುವೆ ಹಚ್ಚಿ ಇಡಲು ದೀಪವ ಕಾಣುವುದು ಸ್ವರ್ಗವೇ ಧರೆಗಳಿದು ಬಂದಂತೆ..ಸ್ವಚ್ಛ ಸಾಗರವುDec 22, 2022Dec 22, 2022
Gaganashree Eಕನಸುಗಳ ಮಳಿಗೆಯಲ್ಲಿ ಮೌನವಾಗಿದ್ದರೆ ವ್ಯಾಪಾರ ಕಡಿಮೆ ಸಾಧ್ಯವಾದಷ್ಟು ಚಾಕಚಕ್ಯತೆ ಇಂದ ಇರಬೇಕು..ಗುರಿಯೆಂಬ ನಿಲ್ದಾಣ ತಲುಪಲು ನಡುನಡುವೆ ಸಿಗುವ ಆಕರ್ಷಕDec 19, 2022Dec 19, 2022