Digital Marketer & Farmer. Interested in History, Heritage, Ancient Architecture, Kannada literature, Rural Development.
ಕರ್ನಾಟಕ ಏಕೀಕರಣವಾಗಿ ಇಂದಿಗೆ 64 ವರ್ಷ. ಸುಮಾರು 20 ಭಾಗಗಳಾಗಿ ಹಂಚಿಹೋಗಿದ್ದ ಕರುನಾಡನ್ನ ಒಂದುಗೂಡಿಸಲು ಹೋರಾಡಿದ ಆಲೂರು ವೆಂಕಟರಾಯರಂತಹ ಹಿರಿಯರು ಹಾಗು ವಿದ್ಯಾವರ್ಧಕ ಸಂಘಗಳಂತ ಹತ್ತಾರು ಸಂಘಟನೆಗಳನ್ನು ನೆನೆಯುವ ದಿನ. ಭಾಷಾವಾರು ಆಧಾರದ ಮೇಲೆ ರಾಜ್ಯ ಏಕೀಕರಣವಾಗಿದ್ದರು ಸಹ ನನ್ನ ಪ್ರಕಾರ ಇದು ಕನ್ನಡ ರಾಜ್ಯೋತ್ಸವ ಅಲ್ಲ, ಕರ್ನಾಟಕ ರಾಜ್ಯೋತ್ಸವ…
ಇಂದು ನಮ್ಮ ಮೂಡಿಗೆರೆಯ ಮಾಯಾವಿ ಪೂರ್ಣಚಂದ್ರ ತೇಜಸ್ವಿಯವರ ೮೧ನೆ ಜನ್ಮ ಜಯಂತಿ. ಬರಹಗಾರ ಕಾದಂಬರಿಗರ, ಛಾಯಾಚಿತ್ರಗಾರ, ಪ್ರಕಾಶಕ, ವರ್ಣಚಿತ್ರಗಾರ…
“ಈ ಅಮೆರಿಕದವರು ಚಂದ್ರನ್ನ ಮುಟ್ಟಿದ್ರು ನಾವಿನ್ನು ಎತ್ತಿನಗಾಡಿ ಓಡಿಸ್ಕೊಂಡಿದೀವಿ” ಅನ್ನೋ ಚುಚ್ಚು ಮಾತನ್ನು ಕೇಳಿ ಬೆಳೆದ ನಮ್ಮಂತ ಎಷ್ಟೋ ಜನರಿಗೆ ಇಂದಿನ ದಿನಗಳ ಇಸ್ರೋ ಸಾಧನೆಗಳು ಅಸಾಮಾನ್ಯವಾದುದು. ವಿಜ್ಞಾನದ ಗಂಧಗಾಳಿ ತಿಳಿಯದ ನನ್ನಂತ ಎಷ್ಟೋಜನರು ತಮ್ಮ ಮಕ್ಕಳ ಜೊತೆ ಕಂಬಳಿ ಹೊದ್ದು ಟಿವಿ ಮುಂದೆ ಬೆಳಗಿನಜಾವದ ವರಗೆ ಕುಳಿತಿದ್ದು ಬರಿ ಚಂದ್ರನ ಮೇಲಿನ…
ಬೆಂಗಳೂರಿನ ತಿಪ್ಪಸಂದ್ರ ಭಾಗದಲ್ಲಿ ನೆಲೆಸಿದ್ದ ದುಬೈ ಮೂಲದ ನನ್ನ ಸಹೋದ್ಯೋಗಿ ಒಬ್ಬ ನನಗೆ ಕೇಳುತ್ತಿದ್ದ ಒಂದೇ ಪ್ರಶ್ನೆಯೆಂದರೆ ‘ಈ ಊರಿನಲ್ಲಿ ಬಡಾವಣೆಗಳಿಗೆ SANDRA ಎಂದು ಏಕೆ ಕರೆಯುತ್ತಾರೆ’ ಎಂದು. ಮೊದಲೇ ಗೊತ್ತಿರುವ, ಗೊತ್ತಿಲ್ಲದೇ ಇರುವ ಊರುಗಳ ಹೆಸರಿನ ಹಿನ್ನೆಲೆ ಹುಡುಕುವ ಚಪಲ ಇರುವ ನನಗೆ ಕುತೂಹಲ ತಡಯಲಾಗದೆ ಸಾಂಡ್ರಾಳ ಬೆನ್ನು ಹತ್ತಿದಾಗ…